ಅಸೈನ್ ಮೆಂಟ್- 1
ಅಸೈನ್ ಮೆಂಟ್- 1
|
ಕ್ರ.ಸಂ |
ಪಾಠದ ಹೆಸರು |
ವಿವರ |
|
1 |
ಯುದ್ಧ |
ಕವಯತ್ರಿಯ ಆಡಿಯೊ ಸಂದರ್ಶನ |
|
2 |
ಹಕ್ಕಿ ಹಾರುತಿದೆ ನೋಡಿದಿರಾ |
ಬೇಂದ್ರೆಯವರೊಡನೆ ಸಂವಾದ [ಕಾಲ್ಪನಿಕ] |
|
3 |
ಜನಪದ ಒಗಟುಗಳು |
ಗಾಯನ |
ಅಸೈನ್ ಮೆಂಟ್ -8 ರಸಪ್ರಶ್ನೆ
ಅಸೈನ್ ಮೆಂಟ್ - 8
assignment 09
Iranna Kolli All Assignments
All Assignments Click Here
Assignment-1 ---> Click Here
Assignment-2 ---> Click Here
Assignment-3 ---> Click Here
Assignment-4 ---> Click Here
Assignment-5 ---> Click Here
Assignment-6 ---> Click Here
Assignment-7 ---> Click Here
Assignment-8 ---> Click Here
Assignment-9 ---> Click Here
Assignment-10 ---> Click Here
ಅಸೈನ್ ಮೆಂಟ್ 10
ಅಸೈನ್
ಕೋವಿಡ್ 19 ಬಳಸಲ್ಪಡುತ್ತಿರುವ ಪರಿಸ್ಥಿತಿಯಲ್ಲಿ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಹಾಗೂ ಕಲಿಕಾ ಪ್ರಕ್ರಿಯೆ ತೊಡಗುವಂತೆ ಮಾಡಲು ನೀಡಬಹುದಾದ ಸಲಹೆ ಕಾರ್ಯತಂತ್ರಗಳ ಪಟ್ಟಿ.
ಕೋವಿಡ್ 19 ಈ ವಿಷಮ ಸ್ಥಿತಿಯಲ್ಲಿ ವರ್ಷದ ಅರ್ಧ ದಿನಗಳು ಅಂದರೆ 1ಸೆಮಿಸ್ಟರ್ ಅವಧಿ ಕಳೆದುಹೋಗುತ್ತಿದೆ. ಈ ವರ್ಷದಲ್ಲಿ ಕಲಿಯಬೇಕಾದ ಸಾಮರ್ಥ್ಯಗಳ ಕಲಿಕೆ ಯಾಗುತ್ತಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕವಾಗಿದೆ. ಅವರ ಸ್ವ ಕಲಿಕೆಗೆ ಶಿಕ್ಷಕರ ಮಾರ್ಗದರ್ಶನತುಂಬಾ ಮಹತ್ವದ್ದಾಗಿದೆ.
ವಿದ್ಯಾರ್ಥಿಗಳ ನೈಪುಣ್ಯತೆ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ.
1 . ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಪರಿಸ್ ಆತ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
2. ತಮ್ಮ ಮನೆಯ ಪಕ್ಕದಲ್ಲಿರುವ ಹಿರಿಯ ವಿದ್ಯಾರ್ಥಿಗಳೊಡನೆ ಸಂಪರ್ಕ ಹೊಂದುವುದು.
3. ಹಿರಿಯ ವಿದ್ಯಾರ್ಥಿಗಳೊಡನೆ ಕಲಿಕೆಯ ಕುರಿತಾಗಿ ಚರ್ಚಿಸುತ್ತ ಅವರ ಅನುಭವಗಳನ್ನು ಪಡೆಯುವುದು.
4. ಆಯಾ ವಿಷಯ ಶಿಕ್ಷಕರ ಸಂಪರ್ಕದಲ್ಲಿದ್ದು ಕೊಂಡು ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುವುದು
5. ವಿದ್ಯಾರ್ಥಿಗಳ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಾರೆ ಯೋಜನೆಗಳನ್ನು ಮಾಡಲು ಹೇಳಿಕೊಡುವುದು.
6. ಚಂದನ ಟಿವಿ, ಯುಟ್ಯೂಬ್ ಚಾನೆಲ್ ಗಳು, ಅಂತರ್ಜಾಲದ ಮೂಲಕ ಶಿಕ್ಷಣ ಕಲಿಯಲು ಪ್ರಯತ್ನಿಸುವುದು.
ಒಟ್ಟಿನಲ್ಲಿ ಶಿಕ್ಷಕರು ಹೆಚ್ಚು ಜವಾಬ್ದಾರಿಯುತವಾಗಿ ಮಕ್ಕಳಿಗೆ ಪ್ರೇರಣೆಯನ್ನು ನೀಡುತ್ತಾ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಸ್ವ ಕಲಿಕೆಗೆ ಅವಕಾಶ ಮಾಡಿಕೊಡಬೇಕಾದ ಸಂದರ್ಭ ಇದಾಗಿದೆ.
ಅಸೈನ್ ಮೆಂಟ್ 9
ಅಸೈನ್ಮೆಂಟ್- 9
ಮನೆಯಿಂದಲೇ ಕೆಲಸದ ಅಡಿಯಲ್ಲಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕುರಿತಾಗಿ 400 ಪದಗಳ ಲೇಖನ
ಕೋವಿಡ್ 19 ಪ್ರಪಂಚವನ್ನು ಕಾಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ,ನಮ್ಮೆಲ್ಲಾ ಶಿಕ್ಷಕ ಬಾಂಧವರಿಗೆ ಮನೆಯಿಂದಲೇ ಕೆಲಸ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದೊಂದು ಸದಾವಕಾಶ ಏಕೆಂದರೆ ಪ್ರೌಢಶಾಲಾ ಶಿಕ್ಷಕರಿಗೆ ಇತ್ತೀಚೆಗೆ ಬಿಡುವಿಲ್ಲದಷ್ಟು ಕೆಲಸ ಕಾರ್ಯಗಳು 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಲಸದಲ್ಲಿ ನಿರತರಾಗಿರುತ್ತಾರೆ. ಶಾಲೆಗಳಲ್ಲಿ ಕ್ಷಣಕ್ಷಣವೂ ಮಹತ್ವದ್ದು.
ಈಪರಿಸ್ಥಿತಿಯಲ್ಲಿ ಶಿಕ್ಷಕರು ಗ್ರಂಥ ಓದುವುದಕ್ಕೆ ಆಗಲಿ ತಂತ್ರಜ್ಞಾನದ ಬಗ್ಗೆ ತಿಳಿಯುವುದಕ್ಕೆ ಆಗಲಿ ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡು ಪಾಠ ಬೋಧನೆ ಮಾಡುವುದಕ್ಕಾಗಲಿ ತೊಂದರೆ ಇದೆ ಯಾವುದೇ ಪಡಿಸಿಕೊಳ್ಳುವುದನ್ನು ಕಲಿಯಬಹುದು
ತಂತ್ರಜ್ಞಾನದ ಬಳಕೆಯಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ.
ಶಿಕ್ಷಕರು ತಮ್ಮ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಲು ಈ ಒಂದು ಮನೆಯಿಂದಲೇ ಕೆಲಸ ಅಡಿಯಲ್ಲಿ ಸಾಧ್ಯವಾಯಿತು. ಈ ಸಂದರ್ಭದಲ್ಲಿ ನಾನು ಕಾವ್ಯಾರ್ಥ ಚಿಂತನೆ, ಸರ್ವಜ್ಞನ ವಚನಗಳು, ಮಂಕುತಿಮ್ಮನ ಕಗ್ಗ,ಪುಸ್ತಕಗಳನ್ನು ಓದಿದೆ. ವಿಭಾಗದ ಆಯುಕ್ತರು ನೀಡಿದ ಅಸೈನಮೆಂಟ್ಗಳನ್ನು ಪೂರೈಸುವಲ್ಲಿ ಆಡಿಯೋ-ವೀಡಿಯೋಕಲಿಕೋಪಕರಣಗಳನ್ನು ತಯಾರಿಸುವಲ್ಲಿ ,ವಿದ್ಯಾರ್ಥಿಗಳೊಂದಿಗೆ ಸಂಪರ್ಕ, ಶಿಕ್ಷಕರೊಂದಿಗೆ ಸಂವಾದ ಮುಂತಾದ ಮುಂತಾದ ಚಟುವಟಿಕೆಗಳು ಯೋಜನೆಗ ಪೂರಕವಾಗಿದ್ದವು.
ತಂತ್ರಜ್ಞಾನ ಯುಗದಲ್ಲಿ ಮಕ್ಕಳನ್ನು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಬೇಕಾದ ಈ ಸಂದರ್ಭದಲ್ಲಿ ಶಿಕ್ಷಕರಿಗೆ ಇದರ ಅವಶ್ಯಕತೆ ತುಂಬಾ ಇದೆ. ಆ ಕಾರಣದಿಂದಾಗಿ ಈ ಒಂದು ಸಂದರ್ಭದಲ್ಲಿ ಶಿಕ್ಷಕರ ವೃತ್ತಿ ನೈಪುಣ್ಯತೆಯ ಅದನ್ನು ತರಗತಿಯಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಲು ಇದೊಂದು ಸುಸಂದರ್ಭ ವಾಗಿತ್ತು ಎಂದು ಹೇಳಬಹುದಾಗಿದೆ.





